ಶನಿವಾರ, ಮೇ 2, 2026

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 01 ರಂದು ಪಿ.ರಾಮಲಕ್ಷಿö್ಮÃ ವೈ/0 ರಾಘವೇಂದ್ರ ಇವರು ತಮ್ಮ ತಂದೆಯಾದ ರಾಮಚಂದ್ರಪ್ಪ, ವಯಸ್ಸು 65, ವಾಲ್ಮೀಕಿ ಜನಾಂಗ, ಕೋಲುಮುಖ, ಗೋಧಿ ಮೈಬಣ್ಣ, 5 ಅಡಿ ಎತ್ತರವುಳ್ಳ ವ್ಯಕ್ತಿಯಾಗಿದ್ದು, ಸದರಿ ಅವರು ಕನ್ನಡ, ತೆಲುಗು ಭಾಷೆ ಮಾತನಾಡುವವರಾಗಿದ್ದು, ಇವರು ಏ.25 ರಂದು ಮಧ್ಯಾಹ್ನ 12.30 ಗಂಟೆಯಿAದ ಕಾಣೆಯಾಗಿರುತ್ತಾರೆ ಎಂದು ವಿವರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಪಿಎಸ್‌ಐ ಮೊ.9480803046, ಪಿಐ ಮೊ.9480803046 ಗೆ ಸಂಪರ್ಕಿಸಲು ಸೂಚಿಸಲಾಗಿದೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ