ಶುಕ್ರವಾರ, ಸೆಪ್ಟೆಂಬರ್ 19, 2025

ಸೌಮ್ಯ.ಎಸ್ ಅವರಿಗೆ ಪಿಹೆಚ್.ಡಿ ಪದವಿ

ಬಳ್ಳಾರಿ,ಸೆ.19(ಕರ್ನಾಟಕ ವಾರ್ತೆ): ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಅಭಿಯಾನ ವ್ಯವಸ್ಥಾಪಕÀರಾದ ಸೌಮ್ಯ.ಎಸ್ ಅವರಿಗೆ ಸೊಲ್ಲಾಪುರದ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಲಭಿಸಿದೆ. ವಿಶ್ವವಿದ್ಯಾಲಯದ ಡಾ.ಸಂದೀಪ್ ಬಿ.ಜಗದಾಳೆ ಅವರ ಮಾರ್ಗದರ್ಶನದಲ್ಲಿ “ಆ್ಯನ್ ಅಸ್ಸೆಸ್‌ಮೆಂಟ್‌ಸ್ಟಡಿ ಆಫ್ ರೋಲ್, ಪರ್ಫಾಮೆನ್ಸ್ ಆ್ಯಂಡ್ ಕಂಪಿಟೆನ್ಸಿಸ್ ಆಫ್ ಪೋವರ್ಟಿ ಅಲ್ಲಿವೇಷನ್ ಪ್ರೋಗ್ರಾಂಮ್ಸ್ ಫಂಕ್ಷನರೀಸ್ ಇನ್ ಸೆಲೆಕ್ಟೆಡ್ ಡಿಸ್ಟಿçÃಕ್ಟ್÷್ಸ ಆಫ್ ಕರ್ನಾಟಕ ಸ್ಟೇಟ್” ಎಂಬ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರ ಕಾರ್ಯಕ್ಕೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ಅಭಿನಂದನೆ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ