ಶುಕ್ರವಾರ, ಮಾರ್ಚ್ 20, 2026

ಮಾ.25 ರಂದು ಉಪವಿಭಾಗ ಮಟ್ಟದ ತ್ರೆöÊಮಾಸಿಕ ಜಾಗೃತಿ ಸಮಿತಿ ಸಭೆ

ಬಳ್ಳಾರಿ,ಮಾ.20(ಕರ್ನಾಟಕ ವಾರ್ತೆ): ಮಾನ್ಯುವೆಲ್ ಸ್ಕಾö್ಯವೆಂಜರ್‌ಗಳ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ 2013 ಉಪ ಕಾಯ್ದೆ 24(3) ರನ್ವಯ ಬಳ್ಳಾರಿ ಉಪವಿಭಾಗ ಮಟ್ಟದ 2026 ನೇ ಸಾಲಿನ ತ್ರೆöÊಮಾಸಿಕ ಜಾಗೃತಿ ಸಮಿತಿಯ ಸಭೆಯನ್ನು ಮಾ.25 ರಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ಆಯುಕ್ತ ಕಚೇರಿಯ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ ಎಂದು ಉಪವಿಭಾಗ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರೂ ಆದ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರು ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ