ಮಂಗಳವಾರ, ಏಪ್ರಿಲ್ 28, 2026
ಜೆಸ್ಕಾಂ: ಹತ್ತಿರದ ಶಾಖೆಗೆ ಹಣ ಪಾವತಿಸಿ ರಶೀದಿ ಪಡೆಯಿರಿ
ಬಳ್ಳಾರಿ,ಏ.28(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯ ಜೆಸ್ಕಾಂ ಕಂಪನಿಯ ಸಾಫ್ಟ್ ವೇರ್ನಲ್ಲಿ ತಾಂತ್ರಿಕ ದೋಷದಿಂದ ಆನ್ಲೈನ್ ಪಾವತಿಯ ವ್ಯತ್ಯಾಸದಲ್ಲಿ ಲೋಪ್-ದೋಷಗಳು ಕಂಡುಬAದಿರುವುದರಿAದ, ಎಲ್ಲಾ ಗ್ರಾಹಕರು ಹತ್ತಿರದ ಶಾಖೆ ಅಥವಾ ತಮ್ಮ ಗ್ರಾಮದ ವಿದ್ಯುತ್ ಪ್ರತಿನಿಧಿ (ಜಿವಿಪಿ), ಗ್ರಾಮೀಣ ಉಪ-ವಿಭಾಗ ಕಚೇರಿಗೆ ಭೇಟಿ ನೀಡಿ ಹಣ ಪಾವತಿಸಿ ರಸೀದಿ ಪಡೆದುಕೋಳ್ಳಬಹುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ