ಶುಕ್ರವಾರ, ಮೇ 31, 2024
ವಿಜಯಕುಮಾರ ಜಂಗಣ್ಣನವರ್ ಪಿಎಚ್.ಡಿ ಪ್ರದಾನ
ಬಳ್ಳಾರಿ,ಮೇ 31(ಕರ್ನಾಟಕ ವಾರ್ತೆ):
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ವಿಜಯಕುಮಾರ ಡಿ. ಜಂಗಣ್ಣನವರ್ ಅವರು ಮಂಡಿಸಿದ ‘ಸ್ಪೆÀಕ್ಟ್ರೋಸ್ಕೋಪಿಕ್ ಸ್ಟಡೀಸ್ ಆನ್ ದಿ ಇಂಟರ್ಯಾಕ್ಷನ್ ಆಫ್ ನ್ಯಾನೋಪಾರ್ಟಿಕಲ್ಸ್ ವಿಥ್ ಆಗ್ರ್ಯಾನಿಕ್ ಮಾಲಿಕ್ಯೂಲ್ಸ್’ ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೊಟ್ರೇಶ್ ಎಂ.ಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ