ಬುಧವಾರ, ಜನವರಿ 22, 2025

ರಾಷ್ಟಿçÃಯ ರಸ್ತೆ ಸುರಕ್ಷಿತ ವಾರ ಜಾಗೃತಿ ಕಾರ್ಯಕ್ರಮ

ಬಳ್ಳಾರಿ,ಜ.22(ಕರ್ನಾಟಕ ವಾರ್ತೆ): ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಚಾರಿ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷಿತ ವಾರ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಚಾರಿ ಪೋಲೀಸ್ ಇಲಾಖೆಯಿಂದ ರಾಷ್ಟಿçÃಯ ರಸ್ತೆ ಸುರಕ್ಷಿತ ವಾರ ಜಾಗೃತಿ ವಿಶೇಷ ತರಬೇತಿ ಸಹ ನೀಡಲಾಯಿತು. ಸಂಚಾರಿ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್, ಎಎಸ್‌ಐ ಸಫಿಉಲ್ಲಾ.ಬಿ,, ನೆಹರು ಯುವಕೇಂದ್ರದ ಅಧಿಕಾರಿ ಮೊಂಟುಪಾತರ್ ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ