ಶನಿವಾರ, ಅಕ್ಟೋಬರ್ 5, 2024
ಜಯಲಕ್ಷಿö್ಮÃ.ವಿ.ಎ ಅವರಿಗೆ ಪಿಹೆಚ್ಡಿ ಪದವಿ
ಬಳ್ಳಾರಿ,ಅ.05(ಕರ್ಮಾಟಕ ವಾರ್ತೆ):
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ವಿಭಾಗದ ಪಿಎಚ್ಡಿ ವಿದ್ಯಾರ್ಥಿನಿಯಾಗಿದ್ದ ಜಯಲಕ್ಷಿö್ಮÃ.ವಿ.ಎ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಚಂದ್ರಮ್ಮ.ಎA ಅವರ ಮಾರ್ಗದರ್ಶನದಲ್ಲಿ “ಅನಾಲಿಸಿಸ್ ಆಫ್ ಅವೆರನೆಸ್ ಅಂಡ್ ಸ್ಯಾಟಿಸ್ಫ್ಯಾಕ್ಷನ್ ಆಫ್ ಬ್ಯಾಂಕ್ ಕಸ್ಟಮರ್ಸ್ ವಿಥ್ ರಿಗಾರ್ಡ್ ಟು ಇ-ಬ್ಯಾಂಕಿAಗ್ ಸರ್ವಿಸಸ್ ಪ್ರೊವೈಡೆಡ್ ಬೈ ದಿ ಎಸ್ಬಿಐ ಇನ್ ಬಳ್ಳಾರಿ ಡಿಸ್ಟಿçಕ್ಟ್” ಎಂಬ ಮಹಾಪ್ರಬಂಧ ಮಂಡಿಸಿದ್ದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ಪ್ರದಾನ ಮಾಡಿದೆ ಎಂದು ಕವಿವಿ ಪ್ರಕಟಣೆ ತಿಳಿಸಿದೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ