ಗುರುವಾರ, ಮಾರ್ಚ್ 16, 2023

ವಿದ್ಯುತ್ ಆದಾಲತ್ ಮಾ.18ರಂದು ಬಳ್ಳಾರಿ,ಮಾ.16(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಜಾನಕುಂಟೆ ಗ್ರಾಮದ ಊರಿನ ಅಗಸೆಕಟ್ಟೆ ಮತ್ತು ಕುಡುತಿನಿ ಶಾಖೆಯ ವೇಣಿವೀರಾಪುರ ಗ್ರಾಮದ ದೇವಮ್ಮ ಗುಡಿ ಹತ್ತಿರ ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಸ್ವೀಕರಿಸಲು ಹಾಗೂ ಪರಿಹರಿಸಲು ವಿದ್ಯುತ್ ಆದಾಲತ್ ಸಭೆಯನ್ನು ಮಾ.18ರಂದು ಬೆಳಗ್ಗೆ 11ಕ್ಕೆ ನಡೆಸಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ